ಶುಕ್ರವಾರ, ಏಪ್ರಿಲ್ 26, 2013

Quote - 107

ಒಂದು ಅಣತೆ ಪ್ರಕಾರತೆ ತೋರಿ ಉರಿಯಬೇಕಾದಲ್ಲಿ ಬತ್ತಿಯಡಿಯ ಎಣ್ಣೆಯ ಪಾತ್ರ ಬಹಳ ಮಹತ್ವವಾದದ್ದು. ಅದೇ ರೀತಿ ನಮ್ಮೊಳಗಿನ ಸುಜ್ಞಾನವೆಂಬುದು ಪ್ರಕಾರತೆಯನ್ನು ಗಳಿಸಬೇಕಾದರೆ ಆ ಎಣ್ಣೆಯ ಕಾರ್ಯವನ್ನು ಶ್ರದ್ಧೆ, ಪರಿಶ್ರಮ ಮತ್ತು ಆಸಕ್ತಿಯು ನಿರ್ವಹಿಸಬೇಕಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: ehsjournal.org


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ