ಶುಕ್ರವಾರ, ಮಾರ್ಚ್ 8, 2013

Quote - 57

ಅವಳು ಮಹಾನ್ ಸಂಪ್ರಯವಾದಿ, ತಾನೂ ಇದ್ದಷ್ಟೂ ಕಾಲ ಗತಿಯಿಲ್ಲದವರು, ಕೆಳವರ್ಗದ ಜನರನ್ನು ಕಂಡರೆ ಕೆಂಡ ಕಾರುತ್ತಿದ್ದಳು. ಆದರೆ ಆವಳು ಸತ್ತ ಬಳಿಕ ಅದೇ ಗತಿಯಿಲ್ಲದವರು, ಕೆಳವರ್ಗದ ಜನ ಆಕೆಗೆ ಗುಂಡಿ ತೋಡಿ ಮಣ್ಣು ಮಾಡಿದರು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: blogs-images.forbes.com/



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ