ಶುಕ್ರವಾರ, ಮಾರ್ಚ್ 8, 2013

Quote - 59

ಆಧ್ಯಾತ್ಮ ಚಿಂತನೆಗೆ ಯಾವುದೇ ವಯಸ್ಸಿನ ಅಂತರವಿಲ್ಲ. ಇಂಥ ಪ್ರಯತ್ನಕ್ಕೆ ಕೈ ಹಾಕಿದರೂ ಭವ ಬಂಧಗಳು ಸುಮ್ಮನೆ ಬಿಡದೆ ಭಾದಿಸಿ ಬಂಧಿಸಿ ಯತಾಸ್ಥಿತಿಗೆ ತಲುವುವಂತೆ ಮಾಡುತ್ತವೆ. ಇವೆಲ್ಲವನ್ನೂ ಏಕಾಭಿಪ್ರಾಯದಿಂದ ನಿಗ್ರಹಿಸಿ ಚಿಂತನೆಯ ಆಳಕ್ಕೆ ಇಳಿದವನಿಗೆ ಮಾತ್ರ ಲೋಕಜ್ಞಾನದ ಹಾದಿ ಗೋಚರಿಸಬಲ್ಲದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: blogs.uoregon.edu



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ