ಭಾನುವಾರ, ಡಿಸೆಂಬರ್ 29, 2013

Quote - 141

ಸಾವು ನಮ್ಮ ಜೊತೆಯೇ ಇದ್ದರೂ ನಮ್ಮಯ ಕಾರ್ಯಸಿದ್ದಿಗೊಂದಷ್ಟು ಸಮಯ ಕೊಟ್ಟು ಅದು ತಾಳ್ಮೆಯಿಂದ ಕಾಯಲಾರಂಭಿಸುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳದೆ ದುರುಪಯೋಗ ಪಡಿಸಿಕೊಂಡು ಎಲ್ಲಿಯ ತನಕ ತನ್ನ ತಾಳ್ಮೆಯು ಮಿತಿಮೀರುವುದೋ ಮರುಕ್ಷಣವೇ ಅಲ್ಲಿ ಅಸ್ತಂಗತದ ಭಾವವೊಂದು ಹೆಡೆಬಿಚ್ಚಿದಂತೆಯೇ.

ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: devotedconversations.com




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ