ಭಾನುವಾರ, ಡಿಸೆಂಬರ್ 29, 2013

Quote - 162

❝ತಾನು ಶ್ರೇಷ್ಟನೋ, ತನ್ನ ಧರ್ಮ ಶ್ರೇಷ್ಟವೋ ಅಥವಾ ತಾನು ನಡೆದ ರೀತಿಯೇ ಶ್ರೇಷ್ಟವೆಂಬ ಪ್ರತಿಪಾಧನೆಗಳು ಮೂರ್ಖತನದ ಪರಮಾವಧಿಯವರೆಗೆ ಸೆಣೆಸಾಡುತ್ತವೆ. ಕಾರಣ ಈ ಭೂಮಿಯಲ್ಲಿ ಪ್ರತಿಯೊಬ್ಬರ ದೇಹವು ಗಾಳಿಯಿಲ್ಲದೆ ಜೀವಿಸಲು ಅಸಾಧ್ಯವೆಂಬ ಸತ್ಯ ಸುಳ್ಳಾಗುವವರೆಗೂ ಈ ಮಾತನ್ನು ಪುಷ್ಟೀಕರಿಸಬಹುದು❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: eeb.org



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ