ಭಾನುವಾರ, ಡಿಸೆಂಬರ್ 29, 2013

Quote - 159

ಪ್ರತಿಯೊಬ್ಬರ ಅಂತರಾತ್ಮದಲ್ಲೂ ಒಂದು ಸ್ವಚ್ಛವಾದ ಹಣತೆಯು ಉರಿಯಲಾರಂಭಿಸುತ್ತದೆ. ಅದು ಸ್ವಚ್ಛಂದವಾಗಿ ಉರಿದು ತನ್ನ ಯತಾಸ್ಥಿತಯನ್ನು ಕಾಯ್ದುಕೊಳ್ಳಲು ಅವರು ಮಾಡುವಂತಹ ಪುಣ್ಯಕಾರ್ಯಗಳು ಅದಕ್ಕೆ ಸಹಾಯವಾಗುತ್ತವೆ. ಇಲ್ಲದಿದ್ದಲ್ಲಿ ಆ ಬೆಂಕಿ ಜ್ವಾಲೆಯಾಗಿ ಅವರನ್ನೇ ಧಹಿಸಿಬಿಡಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mymorningmeditations.com





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ